spot_img

ಪೆರ್ಡೂರಿನ ಕಾನದಪಾಡಿಯಲ್ಲಿ ಶಿವಮಯಂ ಫೌಂಡೇಶನ್ ವತಿಯಿಂದ ಮಹಾಶಿವರಾತ್ರಿ ಭಜನೆೋತ್ಸವ

Date:

ಶಿವಮಯಂ ಫೌಂಡೇಶನ್ (ರಿ) ಪೆರ್ಡೂರು ಇವರ ವತಿಯಿಂದ ಪೆರ್ಡೂರಿನ ಶ್ರೀ ಕ್ಷೇತ್ರ ಕಾನದಪಾಡಿಯಲ್ಲಿ ಶ್ರೀ ಮನ್ಮಹಾಶಿವರಾತ್ರಿಯ ಪ್ರಯುಕ್ತ ದಿ. 26-02-2025ನೇ ಬುಧವಾರ ಬೆಳಿಗ್ಗೆ 8.30ರಿಂದ ಮರುದಿನ ಬೆಳಿಗ್ಗೆ 6.00ರವರೆಗೆ ಶಿವರಾತ್ರಿ ಭಜನೋತ್ಸವವು ನಡೆಯಲಿದೆ. ಊರಿನ ಹಾಗೂ ಪರವೂರಿನ ಪ್ರಸಿದ್ಧ ಭಜನಾ ತಂಡಗಳು ಭಾಗವಹಿಸಲಿವೆ. ತಾವೆಲ್ಲರೂ ಈ ಅಪೂರ್ವ ಭಜನಾ ಸಂಕೀರ್ತನೆಯಲ್ಲಿ ಭಾಗವಹಿಸಿ, ಶ್ರೀಕ್ಷೇತ್ರದ ಸರ್ವಶಕ್ತಿಗಳ ಅನುಗ್ರಹಕ್ಕೆ ಪಾತ್ರರಾಗಬೇಕಾಗಿ ವಿನಂತಿಸುತ್ತೇವೆ.

ವಿ.ಸೂ. : ಶಿವಲಿಂಗಕ್ಕೆ ಅಭಿಷೇಕ, ಬಿಲ್ವಾರ್ಚನೆ ಮಾಡಲು ಸಾರ್ವಜನಿಕರಿಗೆ ಅವಕಾಶವಿದೆ.

ಭಕ್ತಾದಿಗಳಿಗೆಲ್ಲರಿಗೂ ಆದರದ ಸ್ವಾಗತ ಬಯಸುವ
ಅಧ್ಯಕ್ಷರು ಮತ್ತು ಸರ್ವ ಸದಸ್ಯರು,
ಶಿವಮಯಂ ಫೌಂಡೇಶನ್ (ರಿ) ಪೆರ್ಡೂರು
ಸಂಪರ್ಕ : 9343804299, 7338614018, 8722459081

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೊಟ್ಟೆ ಕ್ಯಾನ್ಸರ್‌ನ ಮೊದಲ ಹಂತದಲ್ಲಿ ಗುರುತಿಸಬೇಕಾದ 5 ಸೂಕ್ಷ್ಮ ಲಕ್ಷಣಗಳು

ಕ್ಯಾನ್ಸರ್ ನಂತರ ಗಂಭೀರ ರೋಗಗಳ ಲಕ್ಷಣಗಳನ್ನು ಆರಂಭದಲ್ಲೇ ಗುರುತಿಸುವುದು ಕಷ್ಟ.

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಶ್ರೀ ಉದಯ್ ಶೆಟ್ಟಿ ಮುನಿಯಾಲು ಇವರ 52ನೇ ವರ್ಷದ ಹುಟ್ಟುಹಬ್ಬವನ್ನು ವಿಜೇತ ವಿಶೇಷ ಶಾಲಾ ಮಕ್ಕಳೊಂದಿಗೆ ಆಚರಿಸಲಾಯಿತು.

ಬಡಗುತಿಟ್ಟು ಯಕ್ಷಗಾನ ತರಗತಿ ಪ್ರಾರಂಭ.

ಶ್ರೀ ಸುಬ್ರಹ್ಮಣ್ಯ ಪ್ರಸಾದ್ ಮುದ್ರಾಡಿ ಗುರುಗಳ ಮಾರ್ಗದರ್ಶನದಲ್ಲಿ ಕಾರ್ಕಳ ಅಯ್ಯಪ್ಪನಗರ ವಿಜೇತ ವಿಶೇಷ ಶಾಲೆಯಲ್ಲಿ ಬಡಗುತಿಟ್ಟು ಯಕ್ಷಗಾನ ತರಗತಿ ಆರಂಭವಾಗಿದೆ.

ಸ್ಕೂಟಿ ಅಪಘಾತ: ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷ ಸುಬ್ರಹ್ಮಣ್ಯ ಮೃತ

ಹುಟ್ಟುಹಬ್ಬದ ಸಂಭ್ರಮದಲ್ಲಿ ಮಗುವಿಗೆ ಐಸ್ ಕ್ರೀಂ ತರಲು ಹೊರಟಿದ್ದ ಬಿಜೆಪಿ ಗ್ರಾಮ ಸಮಿತಿ ಅಧ್ಯಕ್ಷನೊಬ್ಬ, ಸ್ಕೂಟಿಯು ನಿಯಂತ್ರಣ ತಪ್ಪಿ ಸೇತುವೆಯಿಂದ ಹೊಳೆಗೆ ಬಿದ್ದು ದುರ್ಘಟನೆಯಲ್ಲಿ ಮೃತಪಟ್ಟ ದುಃಖದ ಘಟನೆ