spot_img

ಲಯನ್ಸ್‌ ಕ್ಲಬ್, ನೀರೆ ಬೈಲೂರು ಅರ್ಪಿಸುವ ಪ್ರಸನ್ನ ಶೆಟ್ಟಿ ಬೈಲೂರು ಕಥೆ-ನಿರ್ದೇಶನದ ಹಾಸ್ಯ ನಾಟಕ ‘ರಾಘು ಮಾಸ್ಟ್ರು’ ಪ್ರಥಮ ಪ್ರದರ್ಶನ ಅ. 18ಕ್ಕೆ

Date:

spot_img
spot_img

ಉಡುಪಿ: ಸಮಾಜಮುಖಿ ಕಾರ್ಯಗಳಲ್ಲಿ ನಿರತವಾಗಿರುವ ಲಯನ್ಸ್‌ ಕ್ಲಬ್, ನೀರೆ ಬೈಲೂರು (Zone 1, Region IV, Dist 317 C) ಇವರು ಆಯೋಜಿಸಿರುವ ಸಾಮಾಜಿಕ ಸೇವಾ ಚಟುವಟಿಕೆಯ ಸಹಾಯಾರ್ಥವಾಗಿ, ಚೈತನ್ಯ ಕಲಾವಿದರು, ಬೈಲೂರು ತಂಡವು ತಮ್ಮ ಈ ವರ್ಷದ ನೂತನ ಹಾಸ್ಯಮಯ ನಾಟಕ ‘ರಾಘು ಮಾಸ್ಟ್ರು’ ವಿನ ಪ್ರಥಮ ಪ್ರದರ್ಶನವನ್ನು ನೀಡಲು ಸಿದ್ಧತೆ ನಡೆಸಿದೆ.

ಖ್ಯಾತ ನಾಟಕಕಾರ ಪ್ರಸನ್ನ ಶೆಟ್ಟಿ ಬೈಲೂರು ಅವರು ಕಥೆ, ಸಂಭಾಷಣೆ ಮತ್ತು ನಿರ್ದೇಶನವನ್ನು ನೀಡಿರುವ ಈ ಹಾಸ್ಯ ನಾಟಕದ VIP ಪ್ರಥಮ ಪ್ರದರ್ಶನವು ಅಕ್ಟೋಬರ್ 18, 2025, ಶನಿವಾರದಂದು ಸಂಜೆ 5:30ಕ್ಕೆ ಕುಂಜಿಬೆಟ್ಟು, ಉಡುಪಿಯ ಯಕ್ಷಗಾನ ಕಲಾರಂಗ (IYC) ದಲ್ಲಿ ನಡೆಯಲಿದೆ.

ಲಯನ್ಸ್‌ ಕ್ಲಬ್, ನೀರೆ ಬೈಲೂರು ಘಟಕದ ಅಧ್ಯಕ್ಷರಾದ ಪ್ರಶಾಂತ್ ಕುಮಾರ್ ಶೆಟ್ಟಿ ಗುತ್ತುಮನೆ, ಬೈಲೂರು ಹಾಗೂ ಸರ್ವ ಸದಸ್ಯರು ಕಲಾಭಿಮಾನಿಗಳಿಗೆ ಈ ಕಾರ್ಯಕ್ರಮಕ್ಕೆ ಆದರದ ಸ್ವಾಗತ ಕೋರಿದ್ದಾರೆ. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಈ ಸಾಮಾಜಿಕ ಸೇವಾ ಕಾರ್ಯಕ್ಕೆ ನೆರವಾಗಬೇಕೆಂದು ಮನವಿ ಮಾಡಿಕೊಂಡಿದ್ದಾರೆ.

ನಿಮ್ಮ ಆಸನಗಳನ್ನು ಕಾಯ್ದಿರಿಸಲು ಆಸಕ್ತರು ಈ ಕೆಳಕಂಡ ದೂರವಾಣಿ ಸಂಖ್ಯೆಗಳಿಗೆ ಸಂಪರ್ಕಿಸಬಹುದು:
ಸಂಪರ್ಕ ಸಂಖ್ಯೆಗಳು: 8105825346, 9880657904.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

‘ಜನಮಾನಸದಲ್ಲಿ ಉಳಿದಿರುವ ಅಧಿಕಾರಿ’: ನೀರೆ ಕಣಜಾರು ಗ್ರಾಮ ಪಂಚಾಯತ್‌ನಿಂದ PDO ಅಂಕಿತಾ ನಾಯಕ್‌ಗೆ ಅದ್ದೂರಿ ಬೀಳ್ಕೊಡುಗೆ

ನೀರೆ ಕಣಜಾರು ಗ್ರಾಮ ಪಂಚಾಯತ್‌ನಿಂದ PDO ಅಂಕಿತಾ ನಾಯಕ್‌ರವರ ಬೀಳ್ಕೊಡುಗೆ ಕಾರ್ಯಕ್ರಮವು ಅದ್ದೂರಿಯಾಗಿ ನಡೆಯಿತು.

ಹೊಸ ಗ್ರಾಹಕರಿಗೆ ಬಿಎಸ್‌ಎನ್‌ಎಲ್ ಬಂಪರ್ ಕೊಡುಗೆ: ಕೇವಲ 1 ರೂ.ಗೆ 30 ದಿನಗಳ ಫ್ರೀ 4G ಸಿಮ್ ಮತ್ತು ಪ್ರತಿದಿನ 2 GB ಡೇಟಾ

ಭಾರತೀಯ ಟೆಲಿಕಾಂ ಕ್ಷೇತ್ರದಲ್ಲಿ ಹೊಸ ಸಂಚಲನ ಮೂಡಿಸಿರುವ ಸರ್ಕಾರಿ ಸ್ವಾಮ್ಯದ ದೂರಸಂಪರ್ಕ ಸಂಸ್ಥೆ ಬಿಎಸ್‌ಎನ್‌ಎಲ್ (BSNL), ಅತ್ಯಂತ ಆಕರ್ಷಕವಾದ ಹೊಸ ಪ್ರಚಾರ ಯೋಜನೆಯನ್ನು ಘೋಷಿಸಿದೆ.

ಕುಂದಾಪುರದಲ್ಲಿ ಭೀಕರ ಅಪಘಾತ: ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೇನ್‌ಗೆ ಸಿಲುಕಿ ಯುವಕ ಸಾವು

ಕುಂದಾಪುರ ತಾಲೂಕಿನ ತೆಕ್ಕಟ್ಟೆ ರಾಷ್ಟ್ರೀಯ ಹೆದ್ದಾರಿ 66ರಲ್ಲಿ ಬುಧವಾರ ಸಂಭವಿಸಿದ ಭೀಕರ ಅಪಘಾತದಲ್ಲಿ ಯುವಕನೊಬ್ಬ ದಾರುಣವಾಗಿ ಮೃತಪಟ್ಟಿದ್ದಾನೆ.

‘ಮಹಾಭಾರತ’ ಕರ್ಣ ನಟ ಪಂಕಜ್ ಧೀರ್ ಇನ್ನಿಲ್ಲ: ಕ್ಯಾನ್ಸರ್‌ನಿಂದ ಬಳಲುತ್ತಿದ್ದ ಹಿರಿಯ ನಟ ನಿಧನ

ಬಿ.ಆರ್. ಚೋಪ್ರಾ ನಿರ್ದೇಶನದ ಐತಿಹಾಸಿಕ ಧಾರಾವಾಹಿ 'ಮಹಾಭಾರತ'ದಲ್ಲಿ ಯೋಧ ಕರ್ಣನ ಪಾತ್ರ ನಿರ್ವಹಿಸಿ ದೇಶಾದ್ಯಂತ ಪ್ರಖ್ಯಾತರಾಗಿದ್ದ ಹಿರಿಯ ನಟ ಮತ್ತು ನಿರ್ದೇಶಕ ಪಂಕಜ್ ಧೀರ್ ಅವರು ಬುಧವಾರ (ಅಕ್ಟೋಬರ್ 15) ನಿಧನ ಹೊಂದಿದ್ದಾರೆ.