ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2: ಕಾರ್ಕಳದಲ್ಲಿ ಜುಲೈ 13 ರಂದು ಸಿಟಿ ಆಡಿಷನ್!

Date:

spot_img

ಕಾರ್ಕಳ: ಕರ್ನಾಟಕದ ಅತಿದೊಡ್ಡ ಮಲ್ಟಿ ಟ್ಯಾಲೆಂಟ್ ಟಿವಿ ರಿಯಾಲಿಟಿ ಶೋ “ಕರುನಾಡು ಗಾಟ್ ಟ್ಯಾಲೆಂಟ್ ಸೀಸನ್ 2” ರ ಕಾರ್ಕಳ ಸಿಟಿ ಆಡಿಷನ್ ಇದೇ ಜುಲೈ 13, 2025 ರಂದು ನಡೆಯಲಿದೆ. ನಗರದ ಜೇಸೀಸ್ ಇಂಗ್ಲೀಷ್ ಮೀಡಿಯಂ ಸ್ಕೂಲ್, ಸ್ವರಾಜ್ ಮೈದಾನದಲ್ಲಿ ಕಾರ್ಕಳ ಸಿಟಿ ಆಡಿಷನ್ ನ ಉದ್ಘಾಟನಾ ಸಮಾರಂಭವನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮವನ್ನು ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ ವಿ. ಸುನಿಲ್ ಕುಮಾರ್ ಅವರು ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಪುರಸಭಾ ಅಧ್ಯಕ್ಷರಾದ ಶ್ರೀ ಯೋಗೀಶ್ ದೇವಾಡಿಗ ಅವರು ವಹಿಸಲಿದ್ದಾರೆ. ಕದ್ರಿ ಈವೆಂಟ್ಸ್, ಮಂಗಳೂರು ಇದರ ಮಾಲೀಕರಾದ ಶ್ರೀ ಜಗದೀಶ್ ಕದ್ರಿ ಅವರು ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹಲವು ಗಣ್ಯರು ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ:

ಶ್ರೀ ವಿಜಯ ಶೆಟ್ಟಿ (ಉದ್ಯಮಿ, ಕಾರ್ಕಳ)

ಶ್ರೀ ಸಂದೀಪ್ ಕಾಮತ್ (ನಿರ್ದೇಶಕರು, ಕನ್ನಡ ಮತ್ತು ಕೊಂಕಣಿ ಚಲನಚಿತ್ರ)

ಶ್ರೀಮತಿ ರಮಿತಾ ಶೈಲೇಂದ್ರ (ಸಮಾಜ ಸೇವಕಿ)

ಶ್ರೀ ಮಂಜಪ್ಪ ಡಿ. ಆರ್. (ಪೊಲೀಸ್ ವೃತ್ತ ನಿರೀಕ್ಷಕರು, ಕಾರ್ಕಳ)

ಶ್ರೀಮತಿ ಸಾವಿತ್ರಿ ಮನೋಹರ್ ಎಂಎ ಬಿಎಡ್ ಎ ಎಲ್ ಟಿ (ಭಾರತ್ ಸ್ಕೌಟ್ ಗೈಡ್ಸ್ ನ್ಯಾಷನಲ್ ಟ್ರೈನರ್)

ಶ್ರೀ ಜೆಸಿ ಚಿತ್ತರಂಜನ್ ಶೆಟ್ಟಿ (ಪ್ರೆಸಿಡೆಂಟ್, ಜೆಸಿ ಇಂಟರ್ನ್ಯಾಷನಲ್ ಸ್ಕೂಲ್, ಕಾರ್ಕಳ)

ಶ್ರೀ ಅಶ್ವಥ್ ಎಸ್ ಎಲ್ (ಸಹ-ಸಂಸ್ಥಾಪಕ, ಕ್ರಿಯೇಟಿವ್ ಶಿಕ್ಷಣ ಪ್ರತಿಷ್ಠಾನ, ಕಾರ್ಕಳ)

ಶ್ರೀ ಅವಿನಾಶ್‌ ಜಿ ಶೆಟ್ಟಿ (ಪ್ರೆಸಿಡೆಂಟ್ – ಅಮ್ಮನ ನೆರವು ಚಾರಿಟೇಬಲ್ ಟ್ರಸ್ಟ್ (ರಿ.) ಕಾರ್ಕಳ)

ಶ್ರೀ ಯೋಗೀಶ್ ಸಾಲಿಯಾನ್ (ಕಾರ್ಯದರ್ಶಿ, ಉಡುಪಿ ಯುವಮೋರ್ಚಾ ಹಾಗೂ ಕಾರ್ಕಳ ತಾಲೂಕು ಪಂಚಾಯತ್ ಸದಸ್ಯರು)

ಶ್ರೀ ಮುರಳಿಧರ್ ನಾಯ್ಕ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ಟೌನ್)

ಶ್ರೀ ಪ್ರಸನ್ನ ಎಂ ಎಸ್ (ಪೊಲೀಸ್ ಸಬ್ ಇನ್ಸ್‌ಪೆಕ್ಟರ್, ಕಾರ್ಕಳ ರೂರಲ್ ಪೊಲೀಸ್ ಸ್ಟೇಷನ್)

ಶ್ರೀ ವಾಸುದೇವ ಭಟ್ ನೆಕ್ಕರ ಪಲ್ಕೆ (ಮ್ಯಾನೇಜಿಂಗ್ ಡೈರೆಕ್ಟರ್, ಎನ್ ಪಿ ಗ್ರೂಪ್ಸ್, ಕಾರ್ಕಳ)

ಶ್ರೀ ಇಕ್ಬಾಲ್ ಅಹಮ್ಮದ್ (ಇಮಿಡಿಯೇಟ್ ಪಾಸ್ಟ್ ಪ್ರೆಸಿಡೆಂಟ್, ರೋಟರಿ ಕ್ಲಬ್, ಕಾರ್ಕಳ)

ಶ್ರೀ ಮೊಹಮ್ಮದ್ ಅಲಿ (ಮಾಲೀಕರು, ಫ್ರೆಂಡ್ಸ್ ಪವರ್ ಜಿಮ್, ಜೋಡುರಸ್ತೆ)

ಶ್ರೀ ರಮಕಾಂತ್ ಶೆಟ್ಟಿ (ಆಡಳಿತ ಮಂಡಳಿ ಸದಸ್ಯರು, ಮಿಯ್ಯಾರು ಮಹಾಲಿಂಗೇಶ್ವರ ದೇವಸ್ಥಾನ)

ಶ್ರೀ ಸಯ್ಯದ್ ಯುನುಸ್ (ಸನ್ ಶೈನ್ ಕನ್ ಸ್ಟ್ರಕ್ಷನ್ & ಡೆವಲಪರ್ಸ್ & ಅರ್ಥ್ ಮೂವರ್ಸ್, ಕಾರ್ಕಳ)

ಕರುನಾಡಿನ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವ ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಲು ಆಯೋಜಕರು ಮನವಿ ಮಾಡಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಒಮಾನ್ ಸಮುದ್ರದಲ್ಲಿ ಭಾರತದ ಹಡಗು ಮುಳುಗಡೆ: 14 ನಾವಿಕರ ರಕ್ಷಣೆ

ಒಮಾನ್ ಸಮುದ್ರದಲ್ಲಿ ಭಾರತದ ಎಂಎಸ್‌ವಿ ವಿರಾಟ್-1 ಹಡಗು ಮುಳುಗಡೆಯಾಗಿದ್ದು, 14 ನಾವಿಕರನ್ನು ರೋಮಾಂಚಕವಾಗಿ ರಕ್ಷಿಸಲಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ಕಣಜಾರು ಬ್ರಹ್ಮಲಿಂಗೇಶ್ವರ ದೇವಸ್ಥಾನದಲ್ಲಿ ವನಮಹೋತ್ಸವ ಆಚರಣೆ

ಕಾರ್ಕಳದ ಕಣಜಾರು ಬ್ರಹ್ಮಲಿಂಗೇಶ್ವರ ಕ್ಷೇತ್ರದಲ್ಲಿ ಸಂಕ್ರಮಣದಂದು ಪರಿಸರ ಪೂಜೆ ಹಾಗೂ ಭಕ್ತರಿಗೆ ಹಣ್ಣಿನ ಗಿಡಗಳ ವಿತರಣೆ ನಡೆಯಿತು. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಬೈಕ್ ಚಲಾಯಿಸುತ್ತಾ ಲ್ಯಾಪ್‌ಟಾಪ್ ಕೆಲಸ: ವಿಡಿಯೋ ವೈರಲ್

ಹೈದರಾಬಾದ್‌ನಲ್ಲಿ ಚಲಿಸುವ ಬೈಕ್ ಮೇಲೆ ಲ್ಯಾಪ್‌ಟಾಪ್ ಇಟ್ಟುಕೊಂಡು ಆಫೀಸ್ ಕೆಲಸ ಮಾಡಿದ ಯುವಕನ ಅಪಾಯಕಾರಿ ವಿಡಿಯೋ ವೈರಲ್ ಆಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಭಾರತದಲ್ಲಿ 100% ಎಥೆನಾಲ್ ಇಂಧನ ಬಳಕೆಗೆ ಕೇಂದ್ರದ ಗ್ರೀನ್ ಸಿಗ್ನಲ್

ದೇಶದಲ್ಲಿ ಇನ್ನು 100 ಪ್ರತಿಶತ ಎಥೆನಾಲ್ ಇಂಧನ ಬಳಕೆ ಅಧಿಕೃತ. ಕಚ್ಚಾ ತೈಲದ ಅವಲಂಬನೆ ಮುಕ್ತಾಯಕ್ಕೆ ಗಡ್ಕರಿ ಮಾಸ್ಟರ್ ಪ್ಲಾನ್. ಪೂರ್ಣ ಮಾಹಿತಿ ಇಲ್ಲಿದೆ ಓದಿ