ನೀಟ್-2025ರ ಫಲಿತಾಂಶ ಜ್ಞಾನಸುಧಾದ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಜನರಲ್ ಮೆರಿಟ್ ನಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್

Date:

spot_img

ಹರ್ಷ ಪೂಜಾರಿಗೆ 600 ಅಂಕದೊಂದಿಗೆ ಜನರಲ್ ಮೆರಿಟ್‌ನಲ್ಲಿ 1411ನೇ ರ‍್ಯಾಂಕ್
ಉಡುಪಿ : ರಾಷ್ಟ್ರಮಟ್ಟದಲ್ಲಿ ಎಂ.ಬಿ.ಬಿ.ಎಸ್ ಹಾಗೂ ಇತರ ವೈದ್ಯಕೀಯ ಕೋರ್ಸುಗಳ ಪ್ರವೇಶಕ್ಕೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌.ಟಿ.ಎ) ನಡೆಸಿದ ನೀಟ್-2025ರ ಫಲಿತಾಂಶದಲ್ಲಿ ಪರೀಕ್ಷೆ ಬರೆದ 22ಲಕ್ಷದ 9 ಸಾವಿರದ 318 ವಿದ್ಯಾರ್ಥಿಗಳಲ್ಲಿ ಜ್ಞಾನಸುಧಾ ಶಿಕ್ಷಣ ಸಂಸ್ಥೆಯ 20 ವಿದ್ಯಾರ್ಥಿಗಳಿಗೆ ರಾಷ್ಟ್ರಮಟ್ಟದಲ್ಲಿ ಹತ್ತು ಸಾವಿರದೊಳಗಿನ ರ‍್ಯಾಂಕ್ ಲಭಿಸಿದ್ದು, ಹರ್ಷ ಯು ಪೂಜಾರಿ 99.9360 ಪರ್ಸಂಟೈಲ್‌ನೊಂದಿಗೆ 720ರಲ್ಲಿ 600 ಅಂಕ ಪಡೆದು ರಾಷ್ಟ್ರಮಟ್ಟದಲ್ಲಿ 14ನೇ ರ‍್ಯಾಂಕ್ ಪಡೆದಿರುತ್ತಾರೆ.

  1. ಹರ್ಷ ಯು. ಪೂಜಾರಿ 600 ಅಂಕ (99.9360 ಪರ್ಸಂಟೈಲ್, 1411ನೇ ರ‍್ಯಾಂಕ್)
  2. ಹರ್ಷಿತ್ 589 ಅಂಕ (99.8920 ಪರ್ಸಂಟೈಲ್, 2325ನೇ ರ‍್ಯಾಂಕ್)
  3. ಉತ್ಸವ್ ಸಿ. ಪಟೇಲ್ 587 ಅಂಕ (99.8816 ಪರ್ಸಂಟೈಲ್, 2548ನೇ ರ‍್ಯಾಂಕ್)
  4. ರಚಿತ್ ಜೆ. ಬೊಲ್ಯಾ 585 ಅಂಕ (99.8697 ಪರ್ಸಂಟೈಲ್, 2838ನೇ ರ‍್ಯಾಂಕ್)
  5. ಸತೀಶ್ ಎಸ್. ಕರಗನ್ನಿ 585 ಅಂಕ (99.8697 ಪರ್ಸಂಟೈಲ್, 2878ನೇ ರ‍್ಯಾಂಕ್)
  6. ರಕ್ಷಿತ್ ಈರಪ್ಪ ಬೆಳ್ಕುಡ್ 584 ಅಂಕ (99.8637 ಪರ್ಸಂಟೈಲ್, 2968ನೇ ರ‍್ಯಾಂಕ್)
  7. ಶ್ರೀಹರಿ ಎಸ್. ಜಿ. 583 ಅಂಕ (99.8573 ಪರ್ಸಂಟೈಲ್, 3104ನೇ ರ‍್ಯಾಂಕ್)
  8. ನಿಕೊಲೆ ಫೆರ್ನಾಂಡಿಸ್ 581 ಅಂಕ (99.8445 ಪರ್ಸಂಟೈಲ್, 3372ನೇ ರ‍್ಯಾಂಕ್)
  9. ಸರ್ವಜಿತ್ ಕೆ.ಆರ್. 579 ಅಂಕ (99.8294 ಪರ್ಸಂಟೈಲ್, 3749ನೇ ರ‍್ಯಾಂಕ್)
  10. ಸಿದ್ದಾರ್ಥ್ ಎ. 578 ಅಂಕ ( 99.8227 ಪರ್ಸಂಟೈಲ್, 3891ನೇ ರ‍್ಯಾಂಕ್)
  11. ವಿಷ್ಣು ಜಿ. ನಾಯಕ್ 575 ಅಂಕ (99.7959 ಪರ್ಸಂಟೈಲ್, 4499ನೇ ರ‍್ಯಾಂಕ್)
  12. ಗೌರವ್ ಹರೀಶ್ ನಾಯಕ್ 574 ಅಂಕ (99.7871 ಪರ್ಸಂಟೈಲ್, 4681ನೇ ರ‍್ಯಾಂಕ್)
  13. ಮನೋಜ್ ಎಸ್. ಎ. 571 ಅಂಕ (99.7593 ಪರ್ಸಂಟೈಲ್, 5318ನೇ ರ‍್ಯಾಂಕ್)
  14. ತನ್ಮಯ್ ಜಿ.ಎಸ್. 570 ಅಂಕ (99.7483 ಪರ್ಸಂಟೈಲ್, 5444ನೇ ರ‍್ಯಾಂಕ್)
  15. ಅದ್ವೈತ್ ಬೀಡು 569 ಅಂಕ (99.7377 ಪರ್ಸಂಟೈಲ್, 5766ನೇ ರ‍್ಯಾಂಕ್)
  16. ಚೇತನ್ ಎಸ್. ಅಂಗಡಿ 568 ಅಂಕ (99.7279 ಪರ್ಸಂಟೈಲ್, 5977ನೇ ರ‍್ಯಾಂಕ್)
  17. ತಪ್ಯಶ್ರೀ ಎ. ಕಾಮತ್ 565 ಅಂಕ (99.6870 ಪರ್ಸಂಟೈಲ್, 6786ನೇ ರ‍್ಯಾಂಕ್)
  18. ಆರ್.ಪಿ. ವಿಜಯಾದಿತ್ಯ 560 ಅಂಕ ( 99.6143 ಪರ್ಸಂಟೈಲ್, 8217ನೇ ರ‍್ಯಾಂಕ್)
  19. ಶ್ರೇಯಸ್ 557 ಅಂಕ ( 99.5671 ಪರ್ಸಂಟೈಲ್, 9224ನೇ ರ‍್ಯಾಂಕ್)
  20. ಕಲ್ಯಾಣ್ ಬಿ.ಎಲ್. 557 ಅಂಕ (99.5671 ಪರ್ಸಂಟೈಲ್, 9328ನೇ ರ‍್ಯಾಂಕ್)

ವಿದ್ಯಾರ್ಥಿಗಳ ಸಾಧನೆಗೆ ಅಜೆಕಾರ್ ಪದ್ಮಗೋಪಾಲ್ ಎಜ್ಯುಕೇಶನ್ ಟ್ರಸ್ಟ್ ಅಧ್ಯಕ್ಷ ಡಾ.ಸುಧಾಕರ್ ಶೆಟ್ಟಿಯವರು ಮೆಚ್ಚುಗೆ ವ್ಯಕ್ತಪಡಿಸಿದ್ದು, ಜ್ಞಾನಸುಧಾ ಎಂಟ್ರೆನ್ಸ್ ಅಕಾಡೆಮಿಯ ಪರಿಶ್ರಮವನ್ನು ಶ್ಲಾಘಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಅಮೆರಿಕ-ಇರಾನ್ ಯುದ್ಧ: ಪಾಕಿಸ್ತಾನದಿಂದ ಶಾಂತಿ ಯತ್ನ

ಅಮೆರಿಕ ಮತ್ತು ಇರಾನ್ ನಡುವೆ ಯುದ್ಧ 10ನೇ ದಿನಕ್ಕೆ ಕಾಲಿಟ್ಟಿದ್ದು, ಶಾಂತಿ ಒಪ್ಪಂದಕ್ಕೆ ಪಾಕಿಸ್ತಾನದ ಮೂಲಕ ಪ್ರಯತ್ನ ಸಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ತೈಲ ಬೆಲೆ ಭಾರಿ ಏರಿಕೆ: ಇರಾನ್ ಅಮೆರಿಕ ಸಂಘರ್ಷದ ಪ್ರಭಾವ

ಮಧ್ಯಪ್ರಾಚ್ಯ ಯುದ್ಧದಿಂದಾಗಿ ಕಚ್ಚಾ ತೈಲ ದರದಲ್ಲಿ ಭಾರಿ ಏರಿಕೆ ಕಂಡಿದೆ. ಭಾರತಕ್ಕೆ ಇಂಧನ ಬಿಕ್ಕಟ್ಟಿನ ಭೀತಿ ಎದುರಾಗಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಅಕ್ರಮ: ದೆಹಲಿಯಲ್ಲಿ ಬೃಹತ್ ಪ್ರತಿಭಟನೆ, ರಾಹುಲ್ ಗಾಂಧಿಗೆ ಗಾಯ

ಪರೀಕ್ಷಾ ಅಕ್ರಮ ಖಂಡಿಸಿ ದೆಹಲಿಯಲ್ಲಿ ಪ್ರತಿಪಕ್ಷಗಳ ಬೃಹತ್ ಪ್ರತಿಭಟನೆ. ರಾಹುಲ್ ಗಾಂಧಿಗೆ ಗಾಯ, ಹಲವು ನಾಯಕರ ವಶ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಗೃಹಲಕ್ಷ್ಮಿ ಹಣ ಬರದೆ ಬೇಸತ್ತ ಪತಿ ಪ್ರತಿಭಟನೆ: ಸಿಎಂಗೆ ಪತ್ರ

ಗೃಹಲಕ್ಷ್ಮಿ ಯೋಜನೆ ಹಣ ಜಮೆಯಾಗದೆ ಕೊಪ್ಪಳದಲ್ಲಿ ಪತಿ ಡಿಸಿ ಕಚೇರಿ ಎದುರು ಪ್ರತಿಭಟನೆ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.