spot_img

ಕಾರ್ಕಳದ ಅನಂತಪದ್ಮನಾಭ ದೇವಸ್ಥಾನದಲ್ಲಿ ರಾಮನವಮಿ ವಿಶೇಷ ಪೂಜೆ, ರಥೋತ್ಸವದ ತಯಾರಿ

Date:

spot_img

ಕಾರ್ಕಳ ಶ್ರೀ ಅನಂತಪದ್ಮನಾಭ ದೇವಸ್ಥಾನದಲ್ಲಿ ಶ್ರೀರಾಮನವಮಿ ಪ್ರಯುಕ್ತ ಬೆಳಗ್ಗಿನಿಂದ ಮಧ್ಯಾಹ್ನದವರೆಗೆ ಭಕ್ತರಿಂದ ವಿಶೇಷ ರಾಮತಾರಕ ಮಂತ್ರ ಹಾಗೂ ಹರೇ ರಾಮ-ಕೃಷ್ಣ ಮಂತ್ರ ಪಠಣ ನೆರವೇರಿತು. ರಾಮನವಮಿಯ ಪ್ರಯುಕ್ತ ಸಾಯಂಕಾಲ ಶ್ರೀ ದೇವರಿಗೆ ಸಣ್ಣ ರಥೋತ್ಸವ, ಕಟ್ಟೆ ಪೂಜೆ ಹಾಗೂ ಚಂದ್ರಮಂಡಲ ಉತ್ಸವ, ಬಲಿ ಉತ್ಸವ ನಡೆಯಲಿದೆ. ನಾಳೆ ಶ್ರೀ ದೇವರ ವಾರ್ಷಿಕ ಮಹಾರಥೋತ್ಸವವು ಜರುಗಲಿರುವುದು. ಸರ್ವ ಭಕ್ತರಿಗೂ ಹಾರ್ದಿಕ ಸ್ವಾಗತ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಹೈದರಾಬಾದ್‌ನಲ್ಲಿ ಇಡಿ ಬಲೆಗೆ ‘ಬಾಹುಬಲಿ’ ರಾಣಾ: ಆನ್‌ಲೈನ್ ಬೆಟ್ಟಿಂಗ್ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಬೆಟ್ಟಿಂಗ್ ಆಪ್‌ಗಳ ಪ್ರಚಾರ ವಿವಾದ: ನಟ ರಾಣಾ ದಗ್ಗುಬಾಟಿ ಇ.ಡಿ. ಎದುರು ಹಾಜರು, ತೆಲುಗು ಚಿತ್ರರಂಗದಲ್ಲಿ ಗರಿಗೆದರಿದ ಆತಂಕ

ಮೂತ್ರ ವಿಸರ್ಜನೆಗೆ ತೆರಳಿ ಪ್ರಪಾತಕ್ಕೆ ಬಿದ್ದ ಯುವಕ

ಚಾರ್ಮಾಡಿ ಘಾಟ್‌ನಲ್ಲಿ ಕಾಲು ಜಾರಿ 30 ಅಡಿ ಆಳಕ್ಕೆ ಬಿದ್ದ ಯುವಕನಿಗೆ ಗಂಭೀರ ಗಾಯ

ವಸೈನಲ್ಲಿ 12 ವರ್ಷದ ಬಾಲಕಿಯ ಮೇಲೆ 200ಕ್ಕೂ ಹೆಚ್ಚು ಮಂದಿ ಅತ್ಯಾಚಾರ; 10 ಮಂದಿ ಬಂಧನ

ಶಾಲೆ ಫೇಲ್ ಆಗಿದ್ದಕ್ಕೆ ಭಾರತಕ್ಕೆ ಬಂದಿದ್ದ ಬಾಂಗ್ಲಾ ಬಾಲಕಿ: ನಂಬಿದ ಮಹಿಳೆಯಿಂದಲೇ ವೇಶ್ಯಾವಾಟಿಕೆ ದಂಧೆಗೆ ಬಲಿ, 200ಕ್ಕೂ ಹೆಚ್ಚು ಪುರುಷರಿಂದ ಅತ್ಯಾಚಾರ

ಹೆಬ್ರಿ ಗಣೇಶೋತ್ಸವದ ಅಂಗವಾಗಿ ಅಂತರ ಜಿಲ್ಲಾ ಮಟ್ಟದ ಮ್ಯಾಟ್ ಕಬಡ್ಡಿ ಪಂದ್ಯಾಟ

ಸಾರ್ವಜನಿಕ ಗಣೇಶೋತ್ಸವ ಸಮಿತಿ (ರಿ) ಇದರ ಸುವರ್ಣ ಸಂಭ್ರಮದ ಅಂಗವಾಗಿ ಹೆಬ್ರಿಯಲ್ಲಿ ಮೊದಲ ಬಾರಿಗೆ ಮುಕ್ತ ಮ್ಯಾಟ್ ಕಬಡ್ಡಿ ಪಂದ್ಯಾಟವನ್ನು ಅದ್ದೂರಿಯಾಗಿ ಆಯೋಜಿಸಲಾಗಿತ್ತು