spot_img

ನೀಟ್‌ ಫಲಿತಾಂಶ ಪ್ರಕಟ: ರಾಷ್ಟ್ರಮಟ್ಟದಲ್ಲಿ ಕ್ರಿಯೇಟಿವ್‌ ವಿದ್ಯಾರ್ಥಿಗಳ ಅತ್ಯುತ್ತಮ ಸಾಧನೆ

Date:

ದೇಶದ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಪ್ರವೇಶ ಬಯಸುವ ವಿದ್ಯಾರ್ಥಿಗಳಿಗೆ ರಾಷ್ಟ್ರೀಯ ಪರೀಕ್ಷಾ ಪ್ರಾಧಿಕಾರ ಮೇ
04 ರಂದು ನಡೆಸಿದ ನೀಟ್‌ ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಕಾರ್ಕಳದ ಕ್ರಿಯೇಟಿವ್‌ ಕಾಲೇಜಿನ ವಿದ್ಯಾರ್ಥಿಗಳು ಅತ್ಯುನ್ನತ
ಅಂಕಗಳಿಸುವ ಮೂಲಕ ಅದ್ಭುತ ಸಾಧನೆಗೈದಿದ್ದಾರೆ.

  1. ಸುಮಂತ ಗೌಡ ಎಸ್‌. ಡಿ 99.923686 ಪರ್ಸಂಟೈಲ್‌ ನೊಂದಿಗೆ 596 ಅಂಕಗಳನ್ನು ಗಳಿಸಿ ರಾಷ್ಟ್ರಮಟ್ಟದಲ್ಲಿ
    1623ನೇ ರ‍್ಯಾಂಕ್‌
  2. ಪ್ರಜ್ವಲ್‌ ಎಸ್‌. ಎನ್‌ 99.686435 ಪರ್ಸಂಟೈಲ್‌ನೊಂದಿಗೆ 588 ಅಂಕಗಳನ್ನು ಗಳಿಸಿ, ರಾಷ್ಟ್ರಮಟ್ಟದಲ್ಲಿ 2483ನೇ ರ‍್ಯಾಂಕ್‌
  3. ರಾಜೇಶ್‌ ಹೆಚ್‌ ಎ 99.857286 ಪರ್ಸಂಟೈಲ್‌ ನೊಂದಿಗೆ 583 ಅಂಕಗಳಿಸಿ ರಾಷ್ಟ್ರಮಟ್ಟದಲ್ಲಿ 3025ನೇ ರ‍್ಯಾಂಕ್‌ ಪಡೆದು ಅಭೂತಪೂರ್ವ ಸಾಧನೆಗೈದಿದ್ದಾರೆ.

ಇತರ ವಿದ್ಯಾರ್ಥಿಗಳಾದ

  1. ಸಾತ್ವಿಕ್‌ ಭಂಡಾರಿ 560
  2. ಹೇಮಂತ್‌ ಕುಮಾರ್‌ 551
  3. ಪ್ರಾಪ್ತಿ ಶೆಟ್ಟಿ 541
    4.ಪ್ರಥಮ್‌ ಪಟೇಲ್‌ ಹೆಚ್‌. ಡಿ 539
  4. ಸಂಗೀತಾ ಬಿ. ಎಮ್‌ 536
  5. ಶ್ರೀನಿಧಿ ಡಿ 531
  6. ವಿನಯ್‌ ಎಸ್‌ 523
  7. ಸ್ನೇಹಾ ಬಸವರಾಜ್‌ ಬಿ. 521
  8. ಯುವರಾಜ್‌ ಪಟೇಲ್‌ 521
  9. ಗಣೇಶ್‌ ಜಿ 519
  10. ಶಕ್ತಿ ಎಸ್‌. ಗೌಡ 519
  11. ಸೃಷ್ಟಿ ಪಾಟೀಲ್‌ 515
  12. ಶ್ರೀನಿಧಿ ಪಿ.ಯು 514
  13. ನಿನಾದ್‌ ಹೆಚ್‌. ಎಮ್‌ 513
  14. ಪ್ರಥಮ್‌ ಎಸ್‌. ಪಿ 512
  15. ಧ್ರುವ ಪಿ 509, ಮೇಘನಾ ಯು. ವೈ 509
  16. ಅಭಿನಂಧನ್‌ 504 ಅಂಕಗಳನ್ನು ಪಡೆದು ವಿಶಿಷ್ಟ ಸಾಧನೆಗೈದಿದ್ದಾರೆ.

500ರ ಮೇಲೆ 28 ಮತ್ತು 400ರ ಮೇಲೆ 192 ವಿದ್ಯಾರ್ಥಿಗಳು ಅಂಕಗಳನ್ನು ಪಡೆದಿರುತ್ತಾರೆ. ಕಳೆದ ಬಾರಿಯ NEET ಪರೀಕ್ಷೆಯ ಮೂಲಕ ಕಾಲೇಜಿನ ವಿದ್ಯಾರ್ಥಿಗಳು JIPMER, AIIMS MANGALAGIRI ಮತ್ತು AIIMS NAGPUR ನಂತಹ ಪ್ರತಿಷ್ಠಿತ ವೈದ್ಯಕೀಯ ವಿಶ್ವವಿದ್ಯಾನಿಲಯಗಳಿಗೆ ಆಯ್ಕೆಯಾಗಿದ್ದನ್ನು ಸ್ಮರಿಸಬಹುದು.

ವಿದ್ಯಾರ್ಥಿಗಳ ಈ ಸಾಧನೆಯನ್ನು ಮೆಚ್ಚಿ ಆಡಳಿತ ಮಂಡಳಿ, ಪ್ರಾಂಶುಪಾಲರು, ಸಂಯೋಜಕರಾದ ಲೋಹಿತ್‌ ಎಸ್.ಕೆ,
ಉಪನ್ಯಾಸಕ ವರ್ಗದವರು ಹಾಗೂ ಬೋಧಕೇತರ ವೃಂದದವರು ಶ್ಲಾಘಿಸಿದ್ದಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಗುರು ಅರ್ಜುನ್ ದೇವ್ ಜೀ ಅವರ ಶಹೀದ್ ದಿನ

ಜೂನ್ 16ರಂದು ಸಿಖ್ ಸಮುದಾಯವು ಧರ್ಮಕ್ಕಾಗಿ ತಮ್ಮ ಜೀವವನ್ನೇ ಕೊಟ್ಟ ಮಹಾನ್ ವ್ಯಕ್ತಿ ಗುರು ಅರ್ಜುನ್ ದೇವ್ ಜೀ ಅವರ ಸ್ಮರಣೆಯ ದಿನವನ್ನು "ಶಹೀದ್ ದಿನ"ವಾಗಿ ಆಚರಿಸುತ್ತಾರೆ.

ಉಡುಪಿ: ಭಾರೀ ಮಳೆ ಹಿನ್ನೆಲೆಯಲ್ಲಿ ನಾಳೆ ಎಲ್ಲಾ ಶಾಲೆಗಳಿಗೆ ರಜೆ ಘೋಷಣೆ

ಜಿಲ್ಲೆಯಾದ್ಯಂತ ಸತತವಾಗಿ ಭಾರೀ ಮಳೆ ಸುರಿಯುತ್ತಿರುವ ಕಾರಣದಿಂದಾಗಿ ನಾಳೆ (16.6.2025) ರಂದು ಉಡುಪಿ ಜಿಲ್ಲೆಯ ಎಲ್ಲಾ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢ ಶಾಲೆಗಳಿಗೆ (1ರಿಂದ 10ನೇ ತರಗತಿ ವರೆಗೆ) ರಜೆ ಘೋಷಿಸಲಾಗಿದೆ

ಭಾರತೀಯ ಮಕ್ಕಳಲ್ಲಿ ಬೊಜ್ಜು: ಆಹಾರ ಮತ್ತು ಜೀವನಶೈಲಿಯನ್ನು ನಿಯಂತ್ರಿಸುವುದು ಹೇಗೆ?

ಇತ್ತೀಚಿನ ವರ್ಷಗಳಲ್ಲಿ ಭಾರತದಲ್ಲಿ ಮಕ್ಕಳಲ್ಲಿ ಬೊಜ್ಜಿನ ಸಮಸ್ಯೆ ಗಂಭೀರವಾಗಿ ಬೆಳೆಯುತ್ತಿದೆ.

ಉಜಿರೆಯ ಲಾಡ್ಜ್‌ನಲ್ಲಿ ವೇಶ್ಯಾವಾಟಿಕೆ: ಪೊಲೀಸ್ ದಾಳಿ, 2 ಬಂಧಿತರು; ಯುವತಿ ರಕ್ಷಣೆ

ಬೆಳ್ತಂಗಡಿ ಪೊಲೀಸರು ಶನಿವಾರ ರಾತ್ರಿ ನಡೆಸಿದ ಮಿಂಚಿನ ದಾಳಿಯಲ್ಲಿ ಉಜಿರೆಯ ಒಂದು ಲಾಡ್ಜ್‌ನಲ್ಲಿ ನಡೆಯುತ್ತಿದ್ದ ವೇಶ್ಯಾವಾಟಿಕೆಯ ಚಟುವಟಿಕೆಯಿಂದ ಒಬ್ಬ ಯುವತಿಯನ್ನು ರಕ್ಷಿಸಲಾಗಿದೆ ಮತ್ತು 2 ಜನರನ್ನು ಬಂಧಿಸಲಾಗಿದೆ.