spot_img

ಕರಕರಿ ಫ್ರೆಂಡ್ಸ್ ಸೇವಾ ಬಳಗ (ರಿ) ಕರ್ನಾಟಕ ಇದರ 98ನೇ ಸೇವಾ ಯೋಜನೆ

Date:

spot_img

ಕಾರ್ಕಳ ಬೈಲೂರು ಕಂಪನಿನ ನಿವಾಸಿಯಾಗಿರುವ ಕೂಲಿ ಕಾರ್ಮಿಕರಾದ ಶರೀಫ್ ರವರ ಏಳು ವರ್ಷದ ಮಗು ಸಿಮಾಕ್ ಮಾರಕ ತಲಸ್ಸೇಮಿಯ ಮಾರಕ ಕಾಯಿಲೆಯಿಂದ ಬಳಲುತ್ತಿದ್ದು ಆ ಮಗುವಿನ ಜೀವ ಉಳಿಸಲು ಬೊನ್ ಮ್ಯಾರೊ ಟ್ರಾನ್ಸ್ಪ್ಲಾಲೆಂಟ್ ಚಿಕಿತ್ಸೆಗೆ 28 ಲಕ್ಷ ಅಗತ್ಯವಿದೆ ಎಂದು ವೈದ್ಯರು ತಿಳಿಸಿರುತ್ತಾರೆ ,

ಈ ಕುಟುಂಬ ಕಡು ಬಡತನದಲ್ಲಿ ಇರುವ ಈ ಕುಟುಂಬ ಸಹಾಯಕ್ಕಾಗಿ ನಮ್ಮ ಸಂಸ್ಥೆಯಲ್ಲಿ ವಿನಂತಿ ಮಾಡಿರುತ್ತಾರೆ
ನಮ್ಮ ಸಂಸ್ಥೆಯ ಕೋಶಾಧಿಕಾರಿಯಾಗಿರುವ ಶ್ರೀಮತಿ ಭಾನುಮತಿ ಕೌಡೂರು ಇವರಿಗೆ ಶರೀಫ್ ರವರು ಮನವಿಯನ್ನು ನೀಡಿರುತ್ತಾರೆ , ಈ ಮಗುವಿನ ಕೂಡಲೇ ಚಿಕಿತ್ಸೆ ಅಗತ್ಯವಿರುವುದರಿಂದ ಈ ಮನವಿಗೆ ಕೂಡಲೇ ಸ್ಪಂದಿಸಿ ನಮ್ಮ ಸಂಸ್ಥೆಯ ವತಿಯಿಂದ ₹10,000/ ಸಹಾಯಧನವನ್ನು ಇಂದು ನಮ್ಮ ಸಂಸ್ಥೆಯ ಪ್ರದಾನ ಕಾರ್ಯದರ್ಶಿಯವರಾದ ಪ್ರಕಾಶ್ ನಾಯ್ಕ್ ದೇವಗಿರಿ ಕೋಶಾಧಿಕಾರಿ ಶ್ರೀಮತಿ ಭಾನುಮತಿ ಕೌಡೂರು ಉಪಾಧ್ಯಕ್ಷರಾದ ಶ್ರೀಮತಿ ಸೌಮ್ಯ ಶೆಟ್ಟಿ ಬೈಲೂರು, ಶ್ರೀಮತಿ ಅಜಿತಾ ಕೌಡೂರು,ಜೊತೆ ಕಾರ್ಯದರ್ಶಿ ಸಚಿನ್ ಪೂಜಾರಿ ಕಣಂಜಾರು ಹಾಗು ಶ್ರೀಮತಿ ರಾಜೇಶ್ವರಿ ನವೀನ್ ಇವರ ಮುಖಾಂತರ ಸಹಾಯಧನವನ್ನು ನೀಡಲಾಯಿತು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಉತ್ತರ ಪ್ರದೇಶ : ಬಾಬಾನ ಕರಾಳ ಮುಖ: ಹಿಂದೂ ಯುವತಿಯರ ಮತಾಂತರಕ್ಕೆ ವಿದೇಶಿ ಹಣದ ನೆರವು?

ಉತ್ತರ ಪ್ರದೇಶದಲ್ಲಿ ಸ್ವಯಂಘೋಷಿತ ಬಾಬಾ ಜಲಾಲುದ್ದೀನ್ ಅಲಿಯಾಸ್ ಚಂಗೂರ್ ಬಾಬಾ, ಕಳೆದ ಮೂರು ವರ್ಷಗಳಲ್ಲಿ 1,000ಕ್ಕೂ ಹೆಚ್ಚು ಮುಸ್ಲಿಂ ಯುವಕರಿಗೆ ಆರ್ಥಿಕ ನೆರವು ನೀಡಿ ಹಿಂದೂ ಹೆಣ್ಣುಮಕ್ಕಳನ್ನು ಮತಾಂತರಗೊಳಿಸಲು ಪ್ರೇರೇಪಿಸಿದ್ದಾರೆ

ದಿನ ವಿಶೇಷ – ಬ್ಯಾಸ್ಟಿಲ್ ದಿನಾಚರಣೆ

ಬ್ಯಾಸ್ಟಿಲ್ ದಿನಾಚರಣೆಯನ್ನು ಪ್ರತಿವರ್ಷ ಜುಲೈ 14ರಂದು ಫ್ರಾನ್ಸ್ ದೇಶದಲ್ಲಿ ಸ್ವಾತಂತ್ರ್ಯ, ಸಮಾನತೆ ಮತ್ತು ಸೌಭ್ರಾತ್ರ್ತ್ವದ ಸಂಕೇತವಾಗಿ ಆಚರಿಸಲಾಗುತ್ತದೆ

ಉತ್ತರ ಪ್ರದೇಶ: ಹಿಂದೂ ಎಂದು ನಟಿಸಿ ದೇವಾಲಯದಲ್ಲಿ ಮದುವೆಯಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿ ಬಂಧನ

ಹಿಂದೂ ಯುವತಿಯೊಬ್ಬಳನ್ನು ಹಿಂದೂ ಎಂದು ಸುಳ್ಳು ಹೇಳಿ ದೇವಾಲಯದಲ್ಲಿ ವಿವಾಹವಾಗಲು ಯತ್ನಿಸಿದ ಮುಸ್ಲಿಂ ವ್ಯಕ್ತಿಯೊಬ್ಬನನ್ನು ಪ್ರತಾಪಗಢ ಪೊಲೀಸರು ಬಂಧಿಸಿದ್ದಾರೆ.

ಧರ್ಮಸ್ಥಳ ಘಟನೆ: ನಕಲಿ ಮಾಹಿತಿ ಹರಡಿದ ಯೂಟ್ಯೂಬರ್ ಸಮೀರ್ ಎಂ.ಡಿ. ಅರೆಸ್ಟ್?

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಬಳಸಿ ಸುಳ್ಳು ಮಾಹಿತಿಗಳನ್ನು ಸೃಷ್ಟಿಸಿ ಯೂಟ್ಯೂಬ್‌ನಲ್ಲಿ ಪ್ರಸಾರ ಮಾಡಿದ ಆರೋಪದ ಮೇಲೆ ಯೂಟ್ಯೂಬರ್ ಸಮೀರ್ ಎಂ.ಡಿ. ವಿರುದ್ಧ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ