spot_img

ಜೇಸಿಐ ಕಾರ್ಕಳ ರೂರಲ್‌ಗೆ ಅತ್ಯುತ್ತಮ ಘಟಕ ಪ್ರಶಸ್ತಿ

Date:

ಕಾರ್ಕಳ : ಜೇಸಿಐ ಭಾರತದ ವಲಯ 15ರ ಪ್ರಾಂತ್ಯ ಬಿ ಯ ಅತ್ಯುತ್ತಮ ಘಟಕ ಪ್ರಶಸ್ತಿಯನ್ನು ಜೇಸಿಐ ಕಾರ್ಕಳ ರೂರಲ್ ಪಡೆದುಕೊಂಡಿದೆ. ತನ್ನ ದಶಮಾನೋತ್ಸವ ಆಚರಿಸುತ್ತಿರುವ ಘಟಕವು ಈ ವರ್ಷ ಕಾರ್ಕಳ ಪರಿಸರದಲ್ಲಿ ಹಮ್ಮಿಕೊಂಂಡ ಹಲವಾರು ಜನ ಮನ್ನಣೆಯ ಕಾರ್ಯಕ್ರಮಗಳಿಗಾಗಿ ಈ ಪ್ರಶಸ್ತಿಯನ್ನು ತಮ್ಮದಾಗಿಸಿಕೊಂಡಿದೆ.

ನಿಟ್ಟೆಯಲ್ಲಿ ನಡೆದ ವಲಯದ ಮಧ್ಯಂತರ ಸಮ್ಮೇಳನದಲ್ಲಿ ವಲಯಾಧ್ಯಕ್ಷ ಜೇಸಿ ಅಭಿಲಾಷ್‌ ಬಿ.ಎ. ಅವರು ಈ ಪ್ರಶಸ್ತಿಯನ್ನು ಘಟಕಾಧ್ಯಕ್ಷ ಜೇಸಿ ಅರುಣ್‌ ಪೂಜಾರಿ ಮಾಂಜ ಅವರಿಗೆ ನೀಡಿ ಗೌರವಿಸಿದರು.

ಈ ಸಂದರ್ಭದಲ್ಲಿ ವಲಯ ಉಪಾಧ್ಯಕ್ಷ ಜೇಸಿ ಪ್ರಶಾಂತ್‌ ಕುಮಾರ್‌, ಸ್ಥಾಪಕರಾದ ಸತೀಶ್ ಪೂಜಾರಿ, ಮಾರ್ಗದರ್ಶಕರಾದ ಪ್ರಕಾಶ್ ಕಾರ್ಕಳ, ಘಟಕದ ಪೂರ್ವಾಧ್ಯಕ್ಷರುಗಳಾದ ಜೇಸಿ ವೀಣಾ ರಾಜೇಶ್‌, ಜೇಸಿ ಶೋಭಾ ಭಾಸ್ಕರ್, ಜೇಸಿ ಮಂಜುನಾಥ್‌ ಕೋಟ್ಯಾನ್‌, ಜೇಸಿ ಸಂತೋಷ್‌ ಬಂಗೇರಾ, ಮೋಹನ್ ನಕ್ರೆ, ಸಂತೋಷ್ ಪೂಜಾರಿ ಮಾಳ ಮತ್ತು ಸದಸ್ಯರುಗಳಾದ ಜೇಸಿ ಮಮತಾ ಸಂತೋಷ್‌, ಜೇಸಿ ಹರಿಣಿ ಬಂಗೇರ ಜೇಸಿ ಶ್ವೇತಾ ಅರುಣ್‌, ಜೇಸಿ ಅಜಯ್‌, ಜೇಸಿ ಲತಾ ಪ್ರಕಾಶ್, ಜೇಸಿ ರಕ್ಷಣ್, ಜೆಜೆಸಿಗಳಾದ ದಿಯಾ, ರಿಯಾ ಮತ್ತಿತರರು ಉಪಸ್ಥಿತರಿದ್ದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಸುಂದರಿ ನಾರಾಯಣ ಶೆಟ್ಟಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ನೋಟ್ ಬುಕ್ ಕೊಡೆ ಹಾಗೂ ಬ್ಯಾಗ್ ವಿತರಣೆ

ಶ್ರೀನಾಥ್ ಶೆಟ್ಟಿ ಉದ್ಯಮಿ ಮುಂಬೈ 20 ನೇ ವರ್ಷದ ಲೇಖನ ಸಾಮಗ್ರಿ ನೋಟ್ ಬುಕ್ ಕೊಡೆ ಹಾಗೂ ಬ್ಯಾಗ್ ವಿತರಣಾ ಕಾರ್ಯಕ್ರಮ

ಬಾಳೆಹಣ್ಣಿನ ಸಿಪ್ಪೆಯ ಅಚ್ಚರಿಯ ಪ್ರಯೋಜನಗಳು!

ಬಾಳೆಹಣ್ಣಿನ ಸಿಪ್ಪೆ ಚರ್ಮದ ಆರೋಗ್ಯ, ತುಟಿಗಳ ತೇಜಸ್ಸು ಹಾಗೂ ಹಲ್ಲುಗಳ ಸ್ವಚ್ಛತೆಗಾಗಿ ನೈಸರ್ಗಿಕ ಪರಿಹಾರವಾಗಿದೆ.

ದಿನ ವಿಶೇಷ – ವಿಶ್ವ ರಕ್ತದಾನಿಗಳ ದಿನ

ದೈಹಿಕವಾಗಿ ಆರೋಗ್ಯವಿರುವ ಪ್ರತಿಯೊಬ್ಬರೂ 3-6 ತಿಂಗಳಿಗೆ ರಕ್ತದಾನ ಮಾಡಬಹುದು

ಅಹಮದಾಬಾದ್ ವಿಮಾನ ದುರಂತ: 27 ಗಂಟೆಗಳ ಬಳಿಕ ಬ್ಲ್ಯಾಕ್ ಬಾಕ್ಸ್ ಪತ್ತೆ – ದುರಂತದ ನಿಜಾಂಶ ಬಹಿರಂಗವಾಗುವ ನಿರೀಕ್ಷೆ

ಗುಜರಾತ್‌ನ ಅಹಮದಾಬಾದ್‌ನಲ್ಲಿ ಸಂಭವಿಸಿದ ಭೀಕರ ಏರ್ ಇಂಡಿಯಾ ವಿಮಾನ ದುರಂತದ ನಂತರ 27 ಗಂಟೆಗಳ ಬಳಿಕ ಬ್ಲ್ಯಾಕ್ ಬಾಕ್ಸ್ (Black Box) ಪತ್ತೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.