ಇಸ್ರೇಲ್ ವೈಮಾನಿಕ ದಾಳಿ: 85 ಜನರ ಸಾವು, ಹಮಾಸ್‌ನಿಂದ ಟೆಲ್ ಅವೀವ್ ಮೇಲೆ ದಾಳಿ!

Date:

spot_img

ಜೆರುಸಲೇಂ: ಕಳೆದ ಎರಡು ತಿಂಗಳ ಕದನ ವಿರಾಮ ಮುರಿದು, ಮಂಗಳವಾರ ಇಸ್ರೇಲ್ ಸೇನೆ ಗಾಜಾದ ಮೇಲೆ ಭಾರೀ ವೈಮಾನಿಕ ದಾಳಿ ನಡೆಸಿದೆ. ಈ ದಾಳಿಯಲ್ಲಿ 85 ಮಂದಿ ಮೃತಪಟ್ಟಿದ್ದಾರೆ ಎಂದು ಗಾಜಾ ಆರೋಗ್ಯ ಸಚಿವಾಲಯ ತಿಳಿಸಿದೆ. ನೆಲದ ಮೇಲಿನ ಕಾರ್ಯಾಚರಣೆಯನ್ನು ಗುರುವಾರ ಇಸ್ರೇಲ್ ಸೇನೆ ಮುಂದುವರಿಸಿದ್ದು, ಗಾಜಾದ ಉತ್ತರ ಭಾಗದಲ್ಲಿ ಭಾರಿ ಗಡಿಬಿಡಿ ನಿರ್ಮಾಣವಾಗಿದೆ.

ಇಸ್ರೇಲ್ ನಡೆಸಿದ ದಾಳಿಯಲ್ಲಿ ವಿಶ್ವಸಂಸ್ಥೆಯ ಆವರಣದಲ್ಲಿದ್ದ ಬ್ರಿಟಿಷ್ ಪ್ರಜೆಯೊಬ್ಬರು ಗಾಯಗೊಂಡಿದ್ದಾರೆ. ಇತ್ತ, ಹಮಾಸ್‌ನ ಸಶಸ್ತ್ರ ಗುಂಪು ಮಧ್ಯ ಇಸ್ರೇಲ್‌ನ ಟೆಲ್ ಅವೀವ್ ಮೇಲೆ ರಾಕೆಟ್ ದಾಳಿ ನಡೆಸಿದೆ.

ಮಂಗಳವಾರದ ದಾಳಿಯಲ್ಲಿ ಹಮಾಸ್‌ನ ನಾಲ್ವರು ಪ್ರಮುಖ ನಾಯಕರು ಸೇರಿ 504 ಮಂದಿ ಸಾವನ್ನಪ್ಪಿದ್ದು, 190 ಮಕ್ಕಳು ಸೇರಿದ್ದಾರೆ ಎಂದು ಗಾಜಾ ನಾಗರಿಕ ರಕ್ಷಣಾ ಆಡಳಿತ ಮಾಹಿತಿ ನೀಡಿದೆ.

ಭಾರತದ ಕಳವಳ
ಭಾರತ ಗಾಜಾದ ಪರಿಸ್ಥಿತಿಯ ಕುರಿತು ಕಳವಳ ವ್ಯಕ್ತಪಡಿಸಿದ್ದು, ಪ್ಯಾಲೆಸ್ತೀನಿಯ ಜನರಿಗೆ ಮಾನವೀಯ ನೆರವು ನೀಡುವಂತೆ ಒತ್ತಾಯಿಸಿದೆ. ಹಮಾಸ್ ವಶದಲ್ಲಿರುವ ಒತ್ತೆಯಾಳುಗಳನ್ನು ಬಿಡುಗಡೆ ಮಾಡುವ ಅಗತ್ಯವಿದೆ ಎಂದು ವಿದೇಶಾಂಗ ಇಲಾಖೆ ಹೇಳಿದೆ.

ಕದನ ವಿರಾಮದ ಪ್ರಯತ್ನ
ಕತಾರ್ ಮತ್ತು ಈಜಿಪ್ಟ್ ಮಧ್ಯವರ್ತಿಯಾಗಿ ಗಾಜಾ ಕದನ ವಿರಾಮದ ಒಪ್ಪಂದದ ಮೂರು ಹಂತಗಳನ್ನು ಜಾರಿಗೆ ತರಲು ಒತ್ತಾಯಿಸಿವೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ವಿಶ್ವ ನಿರಾಶ್ರಿತರ ದಿನ

ಜೂನ್ 20 ರ ವಿಶ್ವ ನಿರಾಶ್ರಿತರ ದಿನದ ಮಹತ್ವ, ನಿರಾಶ್ರಿತರ ಹಕ್ಕುಗಳು ಮತ್ತು ಈ ದಿನವನ್ನು ಏಕೆ ಆಚರಿಸಲಾಗುತ್ತದೆ ಎಂಬ ಸಂಪೂರ್ಣ ಮಾಹಿತಿ ಇಲ್ಲಿದೆ.

ಕಿಚನ್‌ನಲ್ಲಿರೋ ಈ ಪುಟ್ಟ ಮಸಾಲೆ ಜಾದೂ: ದಿನಾ ಒಂದೆರಡು ತಿಂದ್ರೆ ಆಸ್ಪತ್ರೆ ಮೆಟ್ಟಿಲು ಹತ್ತೋ ಅಗತ್ಯವೇ ಇರಲ್ಲ

ಪ್ರತಿದಿನ ಒಂದೆರಡು ಲವಂಗ ಸೇವಿಸುವುದರಿಂದ ಸಿಗುವ ಅದ್ಭುತ ಆರೋಗ್ಯ ಪ್ರಯೋಜನಗಳು ಮತ್ತು ಜೀರ್ಣಕ್ರಿಯೆ ಸುಧಾರಿಸುವ ಸುಲಭ ಸೂತ್ರಗಳು ಇಲ್ಲಿವೆ.

ಅಯೋಧ್ಯೆ ರಾಮಮಂದಿರ ದೇಣಿಗೆ ತನಿಖೆಗೆ ಸಿಎಂ ಯೋಗಿ ಆದಿತ್ಯನಾಥ್ ಆದೇಶ

ಅಯೋಧ್ಯೆ ರಾಮಮಂದಿರ ದೇಣಿಗೆ ಹಣ ದುರುಪಯೋಗ ಆರೋಪದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್ ಎಸ್‌ಐಟಿ ತನಿಖೆಗೆ ಆದೇಶಿಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಜ್ಞಾನಸುಧಾದ 23 ವಿದ್ಯಾರ್ಥಿಗಳಿಗೆ ಐಐಟಿ, ಎನ್‌ಐಟಿ ಸೀಟು ಲಭ್ಯ

ಜೊಸಾ ಮೊದಲ ಸುತ್ತಿನ ಸೀಟು ಹಂಚಿಕೆಯಲ್ಲಿ ಜ್ಞಾನಸುಧಾ ಸಂಸ್ಥೆಯ 23 ವಿದ್ಯಾರ್ಥಿಗಳು ಐಐಟಿ, ಎನ್‌ಐಟಿ ಹಾಗೂ ಐಐಐಟಿಗೆ ಆಯ್ಕೆಯಾಗಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.