
ಉಡುಪಿ : ಶ್ರೀ ಮನ್ಮಧ್ವಾಚಾರ್ಯ ಮೂಲ ಮಹಾ ಸಂಸ್ಥಾನ ಪರ್ಯಾಯ ಶ್ರೀ ಪುತ್ತಿಗೆ ಶ್ರೀ ಕೃಷ್ಣ ಮಠದ ಆಶ್ರಯದಲ್ಲಿ ಗೀತಾಮಂದಿರ ಭಾರತ ಮೇಳದ ಪ್ರಯುಕ್ತ “ಹಲಸು ಮಾವು ಹಣ್ಣುಗಳ ಹಬ್ಬ”ವನ್ನು ಶ್ರೀ ಕೃಷ್ಣ ಮಠದ ರಾಜಾಂಗಣದ ಮು೦ಭಾಗದ ಗೀತಾ ಮಂದಿರದಲ್ಲಿ ಪೂಜ್ಯ ಪರ್ಯಾಯ ಶ್ರೀಪಾದಂಗಳರವರು ಉದ್ಘಾಟಿಸಿದರು.

“ಈ ಹಲಸು ಮಾವು ಹಣ್ಣುಗಳ ಹಬ್ಬ”ವು ಜೂನ್ 13, 14, 15 ರ , ಬೆಳಗ್ಗೆ 8 ರಿಂದ ರಾತ್ರಿ 8 ರವರೆಗೆ ನಡೆಯಲಿರುವುದು.


ಲಭ್ಯವಿರುವ ವಸ್ತುಗಳು :
- ಬಯಲು ಸೀಮೆಯ ಸಿಹಿಯಾದ ಮಾವಿನ ಹಣ್ಣು, ಕೆಂಪು ಹಲಸು, ರುದ್ರಾಕ್ಷಿ ಏಕಾದಶಿ, ಸಿಂಧೂರ, ಕೆಂಪು ಹಲಸು, ಚಂದ್ರ ಹಲಸು, ವಿವಿಧ ತಳಿಯ ಕಲ್ಲಂಗಡಿ, ಕರ್ಬುಜ, ದ್ರಾಕ್ಷಿ, ಸೇಬು, ಕಿತ್ತಳೆ, ಅನಾನಸು
- ಕೈ ಮಗ್ಗದ ಪ್ರಾತ್ಯಕ್ಷಿಕೆ, ಕೈ ಮಗ್ಗದ ಸೀರೆ ಮತ್ತು ಬಟ್ಟೆಗಳು ಖಾದಿ ವಸ್ತ್ರಗಳು, ಆಯುರ್ವೇದಿಕ್ ಹಾಗೂ ಗೃಹ ತಯಾರಿಕೆಯ ಉತ್ಪನ್ನಗಳು
- ಹಣ್ಣುಗಳ ಐಸ್ ಕ್ರೀಮ್, ಹಲಸಿನ ಹೋಳಿಗೆ, ಹಲಸಿನ ಮುಳ್ಕ , ಕಡುಬು ಸಹಿತ ಹಣ್ಣಿನ ಉತ್ಪನ್ನಗಳು
- ವಿವಿಧ ತಳಿಯ ಹಣ್ಣಿನ ಹಾಗೂ ಹೂವಿನ ಕಸಿ ಗಿಡಗಳು.

ಹೆಚ್ಚಿನ ವಿವರಗಳಿಗೆ : 8792158946 , 9844993565
