spot_img

ಕಾರ್ಕಳದಲ್ಲಿ ಜೂನ್ 8ರಂದು’ಡಾ| ಅಜಿಲ ದಂತ ಚಿಕಿತ್ಸಾಲಯ’ ಉದ್ಘಾಟನೆ

Date:

ಕಾರ್ಕಳ:ಕಾರ್ಕಳದ ಜೋಡುರಸ್ತೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಡಾ| ಅಜಿಲ ದಂತ ಚಿಕಿತ್ಸಾಲಯ ಜೂನ್ 8, 2025, ಭಾನುವಾರ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಡಾ| ಚಿನ್ಮಯ್ ಅಜಿಲ (ಬಿ.ಡಿ.ಎಸ್., ಎಂ.ಡಿ.ಎಸ್.), ವಸಡಿನ ತಜ್ಞರು ಹಾಗೂ ಇಂಪ್ಲಾಂಟೋಲಜಿಸ್ಟ್ ಈ ಚಿಕಿತ್ಸಾಲಯವನ್ನು ನಿರ್ವಹಿಸಲಿದ್ದಾರೆ.

ಈ ನವೀನ ಸೌಲಭ್ಯದಲ್ಲಿ ಅತ್ಯಾಧುನಿಕ ದಂತ ಚಿಕಿತ್ಸಾ ಉಪಕರಣಗಳು ಹಾಗೂ ವಿವಿಧ ಹಂತದ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ. ಸಾರ್ವಜನಿಕರು ಸುಲಭವಾಗಿ ಸೇವೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಚಿಕಿತ್ಸಾಲಯದಲ್ಲಿ ಲಭ್ಯವಿರುವ ಸೇವೆಗಳು:

  • ತಪಾಸಣೆ ಹಾಗೂ ಚಿಕಿತ್ಸಾ ಯೋಜನೆ
  • ಹಲ್ಲಿನ ಎಕ್ಸ್-ರೇ
  • ನಿವಾರಣ ವಿಧಾನಗಳು
  • ಹಲ್ಲು ಸ್ವಚ್ಛತೆ
  • ಎಲ್ಲಾ ತರಹದ ವಸಡಿನ ಶಸ್ತ್ರಚಿಕಿತ್ಸೆಗಳು
  • ಹುಳುಕು ಹಲ್ಲು ತುಂಬುವುದು
  • ಹಲ್ಲಿನ ನರದ ಚಿಕಿತ್ಸೆಗಳು
  • ಹಲ್ಲು ಕೀಳುವಿಕೆ
  • ಬದಲಿ ಹಲ್ಲು ಇರಿಸುವುದು
  • ಹಲ್ಲಿನ ಇಂಪ್ಲಾಂಟ್
  • ಹಲ್ಲಿನ ಸೆಟ್‌ಗಳು
  • ವಕ್ರದಂತ (ಬ್ರೇಸಸ್) ಚಿಕಿತ್ಸೆಗಳು

ಚಿಕಿತ್ಸಾ ಸಮಯ:
ಸೋಮವಾರದಿಂದ ಶನಿವಾರ
ಬೆಳಿಗ್ಗೆ: 10:00 ರಿಂದ 01:00
ಮಧ್ಯಾಹ್ನ: 03:30 ರಿಂದ 07:00

ವಿಳಾಸ:
ಮೊದಲನೆ ಮಹಡಿ, ಪ್ರೈಮ್ ಮಾಲ್, ಜೋಡುರಸ್ತೆ, ಕಾರ್ಕಳ
ಸಂಪರ್ಕ ಸಂಖ್ಯೆ: 9482474286 / 08258 234286

ಡಾ| ಅಜಿಲ ದಂತ ಚಿಕಿತ್ಸಾಲಯವು ಕಾರ್ಕಳ ಮತ್ತು ಸುತ್ತಮುತ್ತಲ ಜನತೆಗೆ ನವೀನ ತಂತ್ರಜ್ಞಾನ ಬಳಸಿ ಗುಣಮಟ್ಟದ ದಂತಸೇವೆ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಇನ್ಮುಂದೆ ಹಲಸಿನ ಬೀಜ ಬಿಸಾಡಬೇಡಿ! ಆರೋಗ್ಯಕ್ಕೆ ಬೆಟ್ಟದಷ್ಟು ಲಾಭ ನೀಡುವ ಗುಣವಿದೆ

ಈಗ ಹಲಸಿನ ಹಣ್ಣಿನ ಕಾಲ. ರುಚಿ ಮತ್ತು ಸುವಾಸನೆಯಿಂದ ಬಾಯಲ್ಲಿ ನೀರೂರಿಸುವ ಈ ಹಣ್ಣು ಆರೋಗ್ಯಕ್ಕೂ ಅಪಾರ ಲಾಭ ನೀಡುತ್ತದೆ. ಆದರೆ, ಬಹುಪಾಲು ಜನರು ಈ ಹಣ್ಣಿನ ಬೀಜಗಳನ್ನು ಉಪಯೋಗವಿಲ್ಲದ ಅಂಶವೆಂದು ಬಿಸಾಡುತ್ತಾರೆ. ಆದರೆ, ಆರೋಗ್ಯ ತಜ್ಞರ ಪ್ರಕಾರ, ಈ ಬೀಜಗಳಲ್ಲೂ ಅಮೂಲ್ಯ ಪೌಷ್ಟಿಕಾಂಶಗಳು ಅಡಗಿವೆ.

ಉಡುಪಿಯಲ್ಲಿ ಭೀಕರ ರಸ್ತೆ ಅಪಘಾತ: ಎಂ.ಬಿ.ಎ ವಿದ್ಯಾರ್ಥಿ ಹಾಗೂ ತಬಲ ವಾದಕ ಸಂಕೀರ್ತನ್ ದುರ್ಮರಣ

ರಾಷ್ಟ್ರೀಯ ಹೆದ್ದಾರಿ 66ರ ಉಡುಪಿ ಕಿನ್ನಿಮುಲ್ಕಿ ಬಳಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರ ಮೃತಪಟ್ಟಿರುವ ಘಟನೆ ವರದಿಯಾಗಿದೆ.

ಉಡುಪಿ: ಎರಡು ದಿನಗಳ ರೋಚಕ ಕಾರ್ಯಾಚರಣೆ ಬಳಿಕ ಒಂಟಿ ಸಲಗ ಸೆರೆ – ಗ್ರಾಮಸ್ಥರಿಗೆ ನಿಟ್ಟುಸಿರು!

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಸಿದ್ದಾಪುರ, ಕಮಲಶಿಲೆ ಹಾಗೂ ಹೊಸಂಗಡಿ ಭಾಗಗಳಲ್ಲಿ ಎರಡು ದಿನಗಳ ಕಾಲ ಆತಂಕ ಮೂಡಿಸಿದ್ದ ಒಂಟಿ ಕಾಡಾನೆ ಕೊನೆಗೂ ಅರಣ್ಯ ಇಲಾಖೆಯ ಬಲೆಗೆ ಬಿದ್ದು, ಸಕ್ರೆಬೈಲಿಗೆ ಕಳುಹಿಸಲಾಗಿದೆ.

ಇರ್ವತ್ತೂರು ಕೊಳಕೆ ಶಾಲೆಯಲ್ಲಿ ಉಚಿತ ನೋಟ್ಸ್ ಪುಸ್ತಕ ವಿತರಣೆ

ಸುಮಾರು 15 ವರ್ಷಗಳಿಂದ ಇರ್ವತ್ತೂರು ಕೊಳಕೆ ಶಾಲೆಗೆ ಶಾಲಾ ಹೆಮ್ಮೆಯ ಹಳೆವಿದ್ಯಾರ್ಥಿ ನಿಕಟ ಪೂರ್ವ ಜಿಲ್ಲಾ ಪಂಚಾಯತ್ ಸದಸ್ಯರಾದ ಉದಯ ಎಸ್ ಕೋಟ್ಯಾನ್ ಮತ್ತು ಮುಂಬೈ ಉದ್ಯಮಿ ವಿಠ್ಠಲ ಎಸ್ ಅಮೀನ್ ರವರು ಶಾಲೆಯ ಎಲ್ಲಾ ವಿದ್ಯಾರ್ಥಿಗಳಿಗೆ ಉಚಿತ ನೋಟ್ಸ್ ಪುಸ್ತಕ ನೀಡುತ್ತಿದ್ದು ,ಈ ಬಾರಿಯೂ ಕೊಡುಗೆ ನೀಡಿ ಗ್ರಾಮಾಂತರ ಪ್ರದೇಶದ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿದ್ದಾರೆ.