spot_img

ಕಾರ್ಕಳದಲ್ಲಿ ಜೂನ್ 8ರಂದು’ಡಾ| ಅಜಿಲ ದಂತ ಚಿಕಿತ್ಸಾಲಯ’ ಉದ್ಘಾಟನೆ

Date:

spot_img

ಕಾರ್ಕಳ:ಕಾರ್ಕಳದ ಜೋಡುರಸ್ತೆಯಲ್ಲಿ ನೂತನವಾಗಿ ಸ್ಥಾಪನೆಯಾಗಿರುವ ಡಾ| ಅಜಿಲ ದಂತ ಚಿಕಿತ್ಸಾಲಯ ಜೂನ್ 8, 2025, ಭಾನುವಾರ ಸಂಜೆ ಗಣ್ಯರ ಉಪಸ್ಥಿತಿಯಲ್ಲಿ ಉದ್ಘಾಟನೆಗೊಳ್ಳಲಿದೆ. ಡಾ| ಚಿನ್ಮಯ್ ಅಜಿಲ (ಬಿ.ಡಿ.ಎಸ್., ಎಂ.ಡಿ.ಎಸ್.), ವಸಡಿನ ತಜ್ಞರು ಹಾಗೂ ಇಂಪ್ಲಾಂಟೋಲಜಿಸ್ಟ್ ಈ ಚಿಕಿತ್ಸಾಲಯವನ್ನು ನಿರ್ವಹಿಸಲಿದ್ದಾರೆ.

ಈ ನವೀನ ಸೌಲಭ್ಯದಲ್ಲಿ ಅತ್ಯಾಧುನಿಕ ದಂತ ಚಿಕಿತ್ಸಾ ಉಪಕರಣಗಳು ಹಾಗೂ ವಿವಿಧ ಹಂತದ ದಂತ ಚಿಕಿತ್ಸಾ ಸೇವೆಗಳನ್ನು ಒದಗಿಸಲಾಗುತ್ತದೆ. ಸಾರ್ವಜನಿಕರು ಸುಲಭವಾಗಿ ಸೇವೆ ಪಡೆಯಲು ವ್ಯವಸ್ಥೆ ಮಾಡಲಾಗಿದೆ.

ಚಿಕಿತ್ಸಾಲಯದಲ್ಲಿ ಲಭ್ಯವಿರುವ ಸೇವೆಗಳು:

  • ತಪಾಸಣೆ ಹಾಗೂ ಚಿಕಿತ್ಸಾ ಯೋಜನೆ
  • ಹಲ್ಲಿನ ಎಕ್ಸ್-ರೇ
  • ನಿವಾರಣ ವಿಧಾನಗಳು
  • ಹಲ್ಲು ಸ್ವಚ್ಛತೆ
  • ಎಲ್ಲಾ ತರಹದ ವಸಡಿನ ಶಸ್ತ್ರಚಿಕಿತ್ಸೆಗಳು
  • ಹುಳುಕು ಹಲ್ಲು ತುಂಬುವುದು
  • ಹಲ್ಲಿನ ನರದ ಚಿಕಿತ್ಸೆಗಳು
  • ಹಲ್ಲು ಕೀಳುವಿಕೆ
  • ಬದಲಿ ಹಲ್ಲು ಇರಿಸುವುದು
  • ಹಲ್ಲಿನ ಇಂಪ್ಲಾಂಟ್
  • ಹಲ್ಲಿನ ಸೆಟ್‌ಗಳು
  • ವಕ್ರದಂತ (ಬ್ರೇಸಸ್) ಚಿಕಿತ್ಸೆಗಳು

ಚಿಕಿತ್ಸಾ ಸಮಯ:
ಸೋಮವಾರದಿಂದ ಶನಿವಾರ
ಬೆಳಿಗ್ಗೆ: 10:00 ರಿಂದ 01:00
ಮಧ್ಯಾಹ್ನ: 03:30 ರಿಂದ 07:00

ವಿಳಾಸ:
ಮೊದಲನೆ ಮಹಡಿ, ಪ್ರೈಮ್ ಮಾಲ್, ಜೋಡುರಸ್ತೆ, ಕಾರ್ಕಳ
ಸಂಪರ್ಕ ಸಂಖ್ಯೆ: 9482474286 / 08258 234286

ಡಾ| ಅಜಿಲ ದಂತ ಚಿಕಿತ್ಸಾಲಯವು ಕಾರ್ಕಳ ಮತ್ತು ಸುತ್ತಮುತ್ತಲ ಜನತೆಗೆ ನವೀನ ತಂತ್ರಜ್ಞಾನ ಬಳಸಿ ಗುಣಮಟ್ಟದ ದಂತಸೇವೆ ಒದಗಿಸುವ ನಿಟ್ಟಿನಲ್ಲಿ ಹೆಜ್ಜೆ ಇಡುತ್ತಿದೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಶ್ರೀ ಶೀರೂರು ಪರ್ಯಾಯ ಮಹೋತ್ಸವ ಸ್ವಾಗತ ಸಮಿತಿಯ ಪ್ರಥಮ ಸಭೆ

ಆಗಸ್ಟ್ 2ರಂದು ಶನಿವಾರ ಸಂಜೆ ಗಂಟೆ 4.30ಕ್ಕೆ ಉಡುಪಿ ಶ್ರೀ ಕೃಷ್ಣಾಪುರ ಮಠದ 'ಶ್ರೀಕೃಷ್ಣ ಸಭಾ ಭವನ'ದಲ್ಲಿ ಶ್ರೀ ಶಿರೂರು ಮಠದ ಪೀಠಾಧಿಪತಿಗಳಾದ ಶ್ರೀ ಶ್ರೀ ವೇದವರ್ಧನ ತೀರ್ಥ ಶ್ರೀಪಾದರ ಪ್ರಥಮ ಪರ್ಯಾಯ ಮಹೋತ್ಸವದ ಅಂಗವಾಗಿ ಸ್ವಾಗತ ಸಮಿತಿಯ ಪದಾಧಿಕಾರಿಗಳ ಪ್ರಥಮ ಸಭೆಯನ್ನು ಆಯೋಜಿಸಲಾಗಿದೆ.

ಶ್ರೀ ಮಂಜುನಾಥೇಶ್ವರ ಭಜನಾ ಪರಿಷತ್ ಉಡುಪಿ ತಾಲೂಕು : ಶ್ರೀ ಕ್ಷೇತ್ರದಲ್ಲಿ ನಡೆಯುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಪೂರ್ವಭಾವಿ ಸಭೆ

ಶ್ರೀ ಕ್ಷೇತ್ರದಲ್ಲಿ ನಡೆಯಲಿರುವ 27ನೇ ವರ್ಷದ ಭಜನಾ ತರಬೇತಿ ಕಮ್ಮಟದ ಪೂರ್ವಭಾವಿ ಸಭೆಯು ಭಜನಾ ಪರಿಷತ್ ಉಡುಪಿ ತಾಲೂಕು ಅಧ್ಯಕ್ಷ ವಿಜಯ ಶೆಟ್ಟಿ ಕೊಂಡಾಡಿ ಅವರ ಅಧ್ಯಕ್ಷತೆಯಲ್ಲಿ ಶ್ರೀ ಕ್ಷೇ.ಧ.ಗ್ರಾ. ಯೋಜನೆಯ ಉಡುಪಿ-ಅಂಬಲಪಾಡಿ ಪ್ರಗತಿ ಸೌಧ ಸಭಾಂಗಣದಲ್ಲಿ ನಡೆಯಿತು.

“ಬೈಲೂರಿನಲ್ಲಿ ಮತ್ತೆ ಕಂಚಿನ ಪರಶುರಾಮ ಪ್ರತಿಮೆ ಪ್ರತಿಷ್ಠಾಪಿಸಲು ಸಾರ್ವಜನಿಕ ಹಿತಾಸಕ್ತಿ ಅರ್ಜಿ: ಉದಯ ಶೆಟ್ಟಿ ಮುನಿಯಾಲು ಕ್ರಮಕ್ಕೆ ಸುಧೀರ್ ಹೆಗ್ಡೆ ಬೆಂಬಲ”

ಹಲವಾರು ವಿವಾದಗಳಿಗೆ ಕಾರಣವಾದ ಬೈಲೂರು ಉಮಿಕಲ್ ಬೆಟ್ಟದ ಮೇಲಿನ ಪರಶುರಾಮ ಥೀಮ್ ಪಾರ್ಕ್ ನಲ್ಲಿ ಮತ್ತೆ ನೈಜ ಕಂಚಿನ ಪರಶುರಾಮ ಪ್ರತಿಮೆ ಪ್ರತಿಷ್ಟಾಪನೆಗಾಗಿ ಉದಯ ಶೆಟ್ಟಿ ಮುನಿಯಾಲು ಅವರು ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿರುವುದನ್ನು ಬೈಲೂರಿನ ಹಿರಿಯ ಮುಖಂಡರಾದ ಸುಧೀರ್ ಹೆಗ್ಡೆ ಸ್ವಾಗತಿಸಿದ್ದಾರೆ.

ಡ್ರ‍್ಯಾಗನ್ ಫ್ರೂಟ್: ಆರೋಗ್ಯ ಪ್ರಯೋಜನಗಳು ಮತ್ತು ಅದನ್ನು ಬಳಸುವ ವಿಧಾನ

ಪಿಟಾಯ ಅಥವಾ ಪಿಟಾಹಯಾ ಎಂದೂ ಕರೆಯಲ್ಪಡುವ ಡ್ರ‍್ಯಾಗನ್ ಫ್ರೂಟ್, ಅದರ ಆಕರ್ಷಕ ನೋಟ, ಸೌಮ್ಯವಾದ ಸಿಹಿ ರುಚಿ ಮತ್ತು ಸಮೃದ್ಧ ಪೌಷ್ಟಿಕಾಂಶಗಳಿಂದ ವಿಶ್ವದಾದ್ಯಂತ ಜನಪ್ರಿಯತೆಯನ್ನು ಗಳಿಸಿದೆ.