“ನನ್ನ ಭಾಷಣದಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ”: ಚಕ್ರವರ್ತಿ ಸೂಲಿಬೆಲೆ

Date:

spot_img

ಕುಂದಾಪುರ : ಸಾಮಾಜಿಕ ಕಾರ್ಯಕರ್ತ ಹಾಗೂ ಉಪನ್ಯಾಸಕ ಚಕ್ರವರ್ತಿ ಸೂಲಿಬೆಲೆ ಅವರ ವಿರುದ್ಧ ದಾಖಲಾದ ಆರೋಪ ಮತ್ತು ಪೊಲೀಸ್ ನೋಟೀಸ್‌ಗಳಿಗೆ ಪ್ರತಿಕ್ರಿಯಿಸಿರುವ ಅವರು, “ನನ್ನನ್ನು ರೌಡಿಶೀಟರ್ ಅಥವಾ ಗೂಂಡಾ ಎನಿಸಿ ಗಡಿಪಾರು ಮಾಡಲು ಸಾಧ್ಯವಿಲ್ಲ. ನಾನು ಸಮಾಜದ ಮಧ್ಯೆ ಓಡಾಡುವ ವ್ಯಕ್ತಿ, ಕಳ್ಳತನ ಮಾಡಿ ತಲೆಮರೆಸಿಕೊಂಡವನಲ್ಲ” ಎಂದು ಆಕ್ರೋಶ ವ್ಯಕ್ತ ಪಡಿಸಿದ್ದಾರೆ.

ಸೂಲಿಬೆಲೆ ವಿರುದ್ಧ ಕೋಮುವಾದದ ಆರೋಪ?
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ತನ್ನ ಭಾಷಣಗಳಲ್ಲಿ ಕೋಮುವಾದ ಪ್ರಚೋದನೆಯಾಗಿಲ್ಲ ಎಂಬುದನ್ನು ಸ್ಪಷ್ಟಪಡಿಸಿದರು. “ಮುಸ್ಲಿಮರಿಗೆ ಜ್ಞಾನ ಸಿಗುವ ವಿಷಯಗಳನ್ನು ಮಾತ್ರ ಹೇಳಿದ್ದೇನೆ. ಕೋಮುವಾದ ಎಂಬ ಹಳೆಯ ಟ್ಯಾಗ್ ಮತ್ತೆ ಹಾಕಲು ಪ್ರಯತ್ನವಾಗುತ್ತಿದೆ,” ಎಂದು ಹೇಳಿದರು.

ಅಖಂಡ ಭಾರತ ವಿಷಯವೂ ನಿರ್ಬಂಧಿತವೇ?
ಅವರು “ಅಖಂಡ ಭಾರತದ ಕುರಿತು ಮಾತನಾಡಬೇಡಿ, ರಾಜಕೀಯ ವಿಷಯ ಹೇಳಬೇಡಿ” ಎಂಬಂತೆ ಕುಂದಾಪುರ ಪೊಲೀಸರು ಹೊಸ ನಿಯಮಗಳನ್ನು ಹೊರತಂದಿರುವುದು ಖಂಡನೀಯ ಎಂದರು. “ಈ ಎಲ್ಲಾ ಪ್ರಕ್ರಿಯೆಗಳು ನನ್ನ ಬಗ್ಗೆ ಇರುವ ಹೆದರಿಕೆಯಿಂದ ಆಗುತ್ತಿದೆ. ನನ್ನ ವಾಕ್ ಸ್ವಾತಂತ್ರ್ಯವನ್ನು ಸಿದ್ದರಾಮಯ್ಯ ನೀಡಿಲ್ಲ; ಅದನ್ನು ಅಂಬೇಡ್ಕರ್ ಸಂವಿಧಾನ ಒದಗಿಸಿದೆ,” ಎಂದು ತೀವ್ರವಾಗಿ ಪ್ರತಿಕ್ರಿಯಿಸಿದರು.

ಎಫ್‌ಐಆರ್, ಒತ್ತಡ ಮತ್ತು NSUI ಪಾತ್ರ
“ಮಂಗಳೂರಿನಲ್ಲಿ ಹಿಂದೂಗಳು ಎಲ್ಲಾ ಮತಪಂಥದವರನ್ನೂ ಮದುವೆಯಾಗಲಿ ಎಂದು ಹೇಳಿದ್ದಕ್ಕೆ ಎಫ್‌ಐಆರ್ ದಾಖಲಾಗಿತ್ತು. ಈಗ NSUI ಮೂಲಕ ಕೂಡ ಒತ್ತಡ ಹಾಕಲಾಗಿದೆ. ಸ್ಥಳೀಯ ಆಯೋಜಕರ ಮೇಲೆ ಟಿಪ್ಪಣಿಗಳನ್ನಿಟ್ಟು ಕಾರ್ಯಕ್ರಮವನ್ನೇ ತಡೆಹಿಡಿಯಲು ಪ್ರಯತ್ನವಾಗುತ್ತಿದೆ,” ಎಂದು ಅವರು ಆರೋಪಿಸಿದರು.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ಮಳೆಗಾಲದ ಜ್ವರ, ಸಾಂಕ್ರಾಮಿಕ ರೋಗ ತಡೆಗೆ ರಾಜ್ಯ ಸರ್ಕಾರ ಸನ್ನದ್ಧ

ಮಳೆಗಾಲದಲ್ಲಿ ವೈರಲ್ ಜ್ವರ ಮತ್ತು ಸಾಂಕ್ರಾಮಿಕ ರೋಗಗಳ ನಿಯಂತ್ರಣಕ್ಕೆ ಆರೋಗ್ಯ ಇಲಾಖೆ ಭಾರಿ ಸಿದ್ಧತೆ ನಡೆಸಿದೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ

ನೀಟ್ ಅಕ್ರಮ: ಪ್ರಧಾನಿ ಮೋದಿ ವಿರುದ್ಧ ಸಿದ್ದರಾಮಯ್ಯ ವಾಗ್ದಾಳಿ

ನೀಟ್‌ ಪರೀಕ್ಷೆ ಅಕ್ರಮ ಖಂಡಿಸಿ ದೇಶಾದ್ಯಂತ ಪ್ರತಿಭಟನೆ. ಕೇಂದ್ರ ಸರ್ಕಾರದ ವಿರುದ್ಧ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಖರ್ಗೆ ವಾಗ್ದಾಳಿ: ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ತೀವ್ರ ಆಕ್ರೋಶ

ನೀಟ್ ಅಕ್ರಮ ಹಾಗೂ ಮಂದಿರದ ಟ್ರಸ್ಟ್ ವಿಚಾರವಾಗಿ ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಕಿಡಿಕಾರಿದ್ದಾರೆ. ಪೂರ್ಣ ಮಾಹಿತಿ ಇಲ್ಲಿದೆ ಓದಿ.

ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಅನುಷ್ಠಾನಕ್ಕೆ ಸರ್ಕಾರ ಬದ್ಧ: ಸಿಎಂ ಡಿ.ಕೆ. ಶಿವಕುಮಾರ್

ವಿದ್ಯುತ್ ಯೋಜನೆಗಳ ಅನುಷ್ಠಾನಕ್ಕೆ ಸರ್ಕಾರ ಬದ್ಧವಾಗಿದೆ. ಶರಾವತಿ ಪಂಪ್ಡ್ ಸ್ಟೋರೇಜ್ ಯೋಜನೆ ಹಾಗೂ ಕೆಪಿಸಿಎಲ್ ಸಂಸ್ಥಾಪನಾ ದಿನದ ಪೂರ್ಣ ಮಾಹಿತಿ ಇಲ್ಲಿದೆ ಓದಿ.