spot_img

ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯ ಕಾಲಾವಧಿ ನೇಮೋತ್ಸವ

Date:

ಹಿರಿಯಡ್ಕ:ಅಂಜಾರು ಶ್ರೀ ಬ್ರಹ್ಮ ಬೈದರ್ಕಳ ಗರಡಿಯಲ್ಲಿ ತಾ 01.03.2025 ಶನಿವಾರದಿಂದ ತಾ 03.03.2025 ಸೋಮವಾರದವರೆಗೆ ಕಾಲಾವಧಿ ನೇಮೋತ್ಸವವು ನಡೆಯಲಿರುವುದು.

ತಾ 01.03.2025 ರಂದು ರಾತ್ರಿ ಅಗಲುಸೇವೆ ಹಾಗೂ ತಾ 02.03.2025 ರಂದು ರವಿವಾರ ರಾತ್ರಿ ನಡೆಯುವ ಮಹಾಪೂಜೆ ಹಾಗೂ ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ , ಸಾರ್ವಜನಿಕ ಅನ್ನಸಂತರ್ಪಣೆ ,ಶ್ರೀ ಮಹಾಮಾಯಿ ದೇವಿದರ್ಶನ, ಶಿವರಾಯ ದರ್ಶನ, ಹುಲಿ ಚಾಮುಂಡಿ ಕೋಲ, ಧೂಮವತಿ ಕೋಲ ಹಾಗೂ ಮಾಯಂದಲೆ ಕೋಲದೊಂದಿಗೆ ಎಲ್ಲಾ ಧಾರ್ಮಿಕ ಕಾರ್ಯಕ್ರಮಗಳು ಅತೀ ವಿಜ್ರಂಭಣೆಯಿಂದ ನಡೆಯಲಿವೆ.

ಭಕ್ತಾಭಿಮಾನಿಗಳಾದ ತಾವೆಲ್ಲರೂ ಆಗಮಿಸಿ ತನು ಮನ ಧನಗಳಿಂದ ಸಹಕರಿಸಿ, ಶ್ರೀ ದೇವರ ಸಿರಿಮುಡಿ ಗಂಧಪ್ರಸಾದವನ್ನು ಸ್ವೀಕರಿಸಿ, ಶ್ರೀ ಕ್ಷೇತ್ರದ ಶ್ರೀ ಬ್ರಹ್ಮಬೈದರ್ಕಳ ಹಾಗೂ ಪರಿವಾರ ದೈವಗಳ ಕೃಪೆಗೆ ಪಾತ್ರರಾಗಬೇಕೆಂದು ಗರಡಿಯ ಆಡಳಿತ ವರ್ಗ, ಸದಸ್ಯರು ಹಾಗೂ ಗ್ರಾಮಸ್ಥರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.

share this
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img
spot_img

Popular

More like this
Related

ದಿನ ವಿಶೇಷ – ಅಂತರರಾಷ್ಟ್ರೀಯ ಪಿಕ್ನಿಕ್ ದಿನ

ಪಿಕ್ನಿಕ್ ದಿನವು ಸ್ನೇಹಿತರು, ಕುಟುಂಬ ಅಥವಾ ಸಹೋದ್ಯೋಗಿಗಳೊಂದಿಗೆ ಹೊರಾಂಗಣದಲ್ಲಿ ಆನಂದದಿಂದ ಸಮಯ ಕಳೆಯುವ ಒಂದು ವಿಶೇಷ ದಿನ

ಬಿಳಿ ಕೂದಲು, ಉದುರುವಿಕೆಗೆ ವೀಳ್ಯದೆಲೆ ಚಿಕಿತ್ಸೆ

ಬೆಳೆಯುತ್ತಿರುವ ಮಾಲಿನ್ಯ, ಒತ್ತಡ ಮತ್ತು ಹವಾಮಾನ ಬದಲಾವಣೆಗಳಿಂದಾಗಿ ಕೂದಲು ಉದುರುವಿಕೆ, ಬಿಳುಪಾಗುವಿಕೆ ಮತ್ತು ತೆಳುವಾಗುವ ಸಮಸ್ಯೆಗಳು ಹೆಚ್ಚಾಗುತ್ತಿವೆ.

ಮೋದಿ ವಿರುದ್ಧ ಮಾನಹಾನಿಕರ ಪೋಸ್ಟ್: ಹಾದಿಮನಿ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು

ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಫೇಸ್ಬುಕ್ನಲ್ಲಿ ಮಾನಹಾನಿಕರ ಪೋಸ್ಟ್ ಹಾಕಿದ್ದಕ್ಕೆ ಸಂಬಂಧಿಸಿ ಟಿ.ಎಫ್. ಹಾದಿಮನಿ ಎಂಬ ವ್ಯಕ್ತಿಯ ವಿರುದ್ಧ ಸೈಬರ್ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ

ಚಿನ್ನದ ವಂಚನೆ ಪ್ರಕರಣ: ಇಡಿ ವಿಚಾರಣೆಗೆ ಡಿಕೆ ಸುರೇಶ್‌ನ ತಾತ್ಕಾಲಿಕ ನಿರಾಕರಣೆ

ಚಿನ್ನಾಭರಣ ವಂಚನೆ ಪ್ರಕರಣದಲ್ಲಿ ತನಗೆ ನೀಡಿದ ಸಮನ್ಸ್‌ಗೆ ಸಂಬಂಧಿಸಿ ಕಾಂಗ್ರೆಸ್ ನಾಯಕ ಡಿ.ಕೆ. ಸುರೇಶ್ ಪ್ರತಿಕ್ರಿಯಿಸಿದ್ದಾರೆ.